ಅವಧಿಗಿಂತ ಮೊದಲೆ ಜನಿಸಿ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೀಲಾವರ ಶ್ರೀಮತಿ ಸರಸ್ವತೀ ದೇವಾಡಿಗರ ಮಗುವಿಗೆ,ಬೆoಗಳೂರು ಉದ್ಯಮಿ,ದೇವಾಡಿಗ ಗ್ಲೋಬಲ್ ಫಾಉಂಡೇಶನ್ ನ ಟ್ರಸ್ಟಿಯಾದ Vandse ಶ್ರೀ ರಮೇಶ್ ದೇವಾಡಿಗರು ಇಂದು ಬೆಳಿಗ್ಗೆ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ರೂಪೈ 20,000/- ವೈದ್ಯಕೀಯ ನೆರೆವು ನೀಡಿದರು.ಈ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ಜೊತೆ ಕಾರ್ಯದರ್ಶಿ ಹಾಗೂ ನವಿ ಮುoಬೈ ಜಿಲ್ಲಾ ಬಿಜೆಪಿ ಕನ್ನಡ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಮತ್ತು ಬ್ರಹ್ಮಾವರ ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಾಧು ಶೇರಿಗಾರ್ ಉಪಸ್ಥಿತರಿದ್ದರು.
Subscribe to:
Post Comments (Atom)
ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.
ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...
-
Miss Rashmi V Devadiga has been elected as UG division VICE PRESIDENT OF ABVP(Akhila Bharathiya Vidyarthi Parishad) of Mangalore universit...
-
ಅಂದು ಶ್ರೀ ದಾಬೋಲ್ಕರ್, ನಿನ್ನೆ ಶ್ರೀ ಕಲಬುರ್ಗಿ, ಶ್ರೀ ಜೆಡೇ ( ಮಿಡ್ ಡೇ ಪತ್ರಿಕೆ ಮುOಬೈ ) ,ಶ್ರೀ ಮಂಜುನಾಥ್ ಆರ್ ಟಿ ಐ ಕಾರ್ಯಕರ್ತ,ಇಂದು ಶ್ರೀಮತಿ ಗೌರಿ ಲಂಕೇಶ್ ಹ...
-
ಸಾಹಿತ್ಯ ಸಂಸ್ಕøತಿ ಸಮಾಜ ಸೇವೆಯ ಮೂಲಕ ಜನಮನ ಗೆದ್ದ , ಯುಎಇಯ ದುಬಾೈಯಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದ, ದುಬಾೈ ಕರ್ನಾಟಕ ಸಂಘದ ಅಧ್...
No comments:
Post a Comment