Thursday, 18 May 2017

ಶ್ರೀ ರಮೇಶ್ ದೇವಾಡಿಗರು ರೂಪೈ 20,000/- ವೈದ್ಯಕೀಯ ನೆರೆವು ನೀಡಿದರು.

ಅವಧಿಗಿಂತ ಮೊದಲೆ ಜನಿಸಿ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೀಲಾವರ ಶ್ರೀಮತಿ ಸರಸ್ವತೀ ದೇವಾಡಿಗರ ಮಗುವಿಗೆ,ಬೆoಗಳೂರು ಉದ್ಯಮಿ,ದೇವಾಡಿಗ ಗ್ಲೋಬಲ್ ಫಾಉಂಡೇಶನ್ ನ ಟ್ರಸ್ಟಿಯಾದ  Vandse  ಶ್ರೀ ರಮೇಶ್ ದೇವಾಡಿಗರು ಇಂದು ಬೆಳಿಗ್ಗೆ   ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ರೂಪೈ 20,000/- ವೈದ್ಯಕೀಯ ನೆರೆವು ನೀಡಿದರು.ಈ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ಜೊತೆ ಕಾರ್ಯದರ್ಶಿ ಹಾಗೂ ನವಿ ಮುoಬೈ ಜಿಲ್ಲಾ ಬಿಜೆಪಿ ಕನ್ನಡ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಮತ್ತು ಬ್ರಹ್ಮಾವರ ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಾಧು ಶೇರಿಗಾರ್ ಉಪಸ್ಥಿತರಿದ್ದರು.

Thursday, 4 May 2017

Womens throwbal team of devadiga seva sangha [R] chitpadi udupi won


Womens throwbal team of devadiga seva sangha  [R] chitpadi  udupi  won 1st prize nd 25000 cash prize  In throwbal match held at karkala
Match organaised by devadiga sudharaka sangha [R] karkala

Devadiga Sanghama - 2017 At Karkala Photo Snaps.














Sunday, 23 April 2017

ಎಲ್ . ಜಿ. ಫ಼್ಂಡೇಶನ್ ಹಂಗಳೂರು : ಉಚಿತ ನೇತ್ರ ತಪಾಸನ ಹಾಗು ಚಿಕಿತ್ಸಾ ಶಿಬಿರ

ಎಲ್ . ಜಿ. ಫ಼್ಂಡೇಶನ್ ಹಂಗಳೂರು ಕುಂದಾಪುರ, ಇವರ ವತಿಯಿಂದ ಹಾಗು ಜೆಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇದರ ಆಶ್ರಯದಲ್ಲಿ, ಪಡುಕೋಣೆ ಎಜುಕೇಶನ್  ಮತ್ತು ಸೋಟ್ಸಸಂಸ್ಥೆಯ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸನ ಹಾಗು ಚಿಕಿತ್ಸಾ ಶಿಬಿರ ದಿನಾಂಕ 23-04-2017 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ನಾಡ ಇಲ್ಲಿ ಜರುಗಿತು.







ಸ್ವಯಂ ಪ್ರೇರಿತ ರಕ್ತದಾನ ಶಿಬಿರ : ದೇವಾಡಿಗ ಸಮಾಜ ಸೇವಾ ಸಂಘ ತಲ್ಲುರೂ

ದೇವಾಡಿಗ ಸಮಾಜ ಸೇವಾ ಸಂಘ ತಲ್ಲುರೂ ಉಪ್ಪಿನಕುದ್ರು ವಲಯ ವಿವಿಧ ದೇವಾಡಿಗ ಸಂಘಗಳ ಸಹಕಾರದೂಂದಿಗೆ ಇಂಡಿಯನ ರೆಡಕ್ರಾಸ ಸೋಸ್ಯೆಟಿ, ಕುಂದಾಪುರ ಮತ್ತು ರಕ್ತನಿಧಿ ಕೇಂದ್ರ ಕುಂದಾಪುರ ಇವರ ಸಂಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ದಿನಾಂಕ ೨೩-೦೪-೨೦೧೭ ರಂದು ಜ್ಯೆಯದುರ್ಘೌ ಮಾತಾ ಸಭಾಭವನದಲ್ಲಿ ಸಂಪ್ನನ ಗೂಂಡಿತು.































Saturday, 22 April 2017

ವಾಶಿಯ ಬಿ ಜೆ ಪಿ ಭವನದಲ್ಲಿ ನಡೆದ ನವಿ ಮುoಬೈ ಜಿಲ್ಲಾ ಕನ್ನಡ ಸಮಾವೇಶದ ಮಂಡಲ ವಿಭಾಗಗಳಿಗೆ ಆಯ್ಕೆ:

Mr Ganesh Sherigar elected as Gen Secretary of Navi Mumbai Jilla BJP Kannada Cell & Smt Purnima Devadiga as President of Mahila Aghadi Navimumbai Jilla BJP kannada Cell and Mr.Ramesh Devadiga Airoli  elected as President  Airoli Mandala , Mr.Suresh Devadiga elected as nerul Mandala Secretary and Mr.Lokayya as Koperlkhairne mandala Secretary  at BJP Bhavan Vashi Today.We wish you all the best. Do best services to the public especially to our community members and reach the highest position in the party soon.
ಇಂದು ವಾಶಿಯ ಬಿ ಜೆ ಪಿ ಭವನದಲ್ಲಿ ನಡೆದ ನವಿ ಮುoಬೈ ಜಿಲ್ಲಾ  ಕನ್ನಡ ಸಮಾವೇಶದಲ್ಲಿ ವಾಶಿಯ ಶ್ರೀ ಗಣೇಶ್ ಶೇರಿಗಾರ್ ಅವರನ್ನು ನವಿಮುoಬೈ ಬಿಜೆಪಿ ಕನ್ನಡ ಸೆಲ್ ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ,  ನೇರುಲ್ ನ  ಶ್ರೀಮತಿ ಪೂರ್ಣಿಮಾ ದಯಾನಂದ್ ದೇವಾಡಿಗರನ್ನು ನವಿ ಮುoಬೈ  ಬಿಜೆಪಿ ಕನ್ನಡ ಸೆಲ್ ನ ಮಹಿಳಾ ವಿಭಾಗದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದರು.ಹಾಗೂ ಇನ್ನಿತರ ಸ್ಥಾನಗಳಿಗೆ ನವಿಮುoಬೈ ನ  ಶ್ರೀ ಐರೋಲೀ ರಮೇಶ ದೇವಾಡಿಗ ,ಶ್ರೀ ಲೋಕಯ್ಯ ದೇವಾಡಿಗ ಕೋಪೇರ್ಕೈನೆ,ಶ್ರೀ ಪ್ರಭಾಕರ ದೇವಾಡಿಗ ವಾಶಿ,ಶ್ರೀ ಸುರೇಶ್ ದೇವಾಡಿಗ ಸನ್ಪಾಡ,ಶ್ರೀ ದಯಾನಂದ ದೇವಾಡಿಗ ನೇರುಲ್ ಇವರುಗಳು ಮಂಡಲ ವಿಭಾಗಗಳಿಗೆ ಆಯ್ಕೆ ಆದರು.


ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...