ಅವಧಿಗಿಂತ ಮೊದಲೆ ಜನಿಸಿ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೀಲಾವರ ಶ್ರೀಮತಿ ಸರಸ್ವತೀ ದೇವಾಡಿಗರ ಮಗುವಿಗೆ,ಬೆoಗಳೂರು ಉದ್ಯಮಿ,ದೇವಾಡಿಗ ಗ್ಲೋಬಲ್ ಫಾಉಂಡೇಶನ್ ನ ಟ್ರಸ್ಟಿಯಾದ Vandse ಶ್ರೀ ರಮೇಶ್ ದೇವಾಡಿಗರು ಇಂದು ಬೆಳಿಗ್ಗೆ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ರೂಪೈ 20,000/- ವೈದ್ಯಕೀಯ ನೆರೆವು ನೀಡಿದರು.ಈ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ಜೊತೆ ಕಾರ್ಯದರ್ಶಿ ಹಾಗೂ ನವಿ ಮುoಬೈ ಜಿಲ್ಲಾ ಬಿಜೆಪಿ ಕನ್ನಡ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಮತ್ತು ಬ್ರಹ್ಮಾವರ ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಾಧು ಶೇರಿಗಾರ್ ಉಪಸ್ಥಿತರಿದ್ದರು.
Thursday, 18 May 2017
Thursday, 4 May 2017
Sunday, 23 April 2017
Saturday, 22 April 2017
ವಾಶಿಯ ಬಿ ಜೆ ಪಿ ಭವನದಲ್ಲಿ ನಡೆದ ನವಿ ಮುoಬೈ ಜಿಲ್ಲಾ ಕನ್ನಡ ಸಮಾವೇಶದ ಮಂಡಲ ವಿಭಾಗಗಳಿಗೆ ಆಯ್ಕೆ:
Mr Ganesh Sherigar elected as Gen Secretary of Navi Mumbai Jilla BJP Kannada Cell & Smt Purnima Devadiga as President of Mahila Aghadi Navimumbai Jilla BJP kannada Cell and Mr.Ramesh Devadiga Airoli elected as President Airoli Mandala , Mr.Suresh Devadiga elected as nerul Mandala Secretary and Mr.Lokayya as Koperlkhairne mandala Secretary at BJP Bhavan Vashi Today.We wish you all the best. Do best services to the public especially to our community members and reach the highest position in the party soon.
ಇಂದು ವಾಶಿಯ ಬಿ ಜೆ ಪಿ ಭವನದಲ್ಲಿ ನಡೆದ ನವಿ ಮುoಬೈ ಜಿಲ್ಲಾ ಕನ್ನಡ ಸಮಾವೇಶದಲ್ಲಿ ವಾಶಿಯ ಶ್ರೀ ಗಣೇಶ್ ಶೇರಿಗಾರ್ ಅವರನ್ನು ನವಿಮುoಬೈ ಬಿಜೆಪಿ ಕನ್ನಡ ಸೆಲ್ ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ , ನೇರುಲ್ ನ ಶ್ರೀಮತಿ ಪೂರ್ಣಿಮಾ ದಯಾನಂದ್ ದೇವಾಡಿಗರನ್ನು ನವಿ ಮುoಬೈ ಬಿಜೆಪಿ ಕನ್ನಡ ಸೆಲ್ ನ ಮಹಿಳಾ ವಿಭಾಗದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದರು.ಹಾಗೂ ಇನ್ನಿತರ ಸ್ಥಾನಗಳಿಗೆ ನವಿಮುoಬೈ ನ ಶ್ರೀ ಐರೋಲೀ ರಮೇಶ ದೇವಾಡಿಗ ,ಶ್ರೀ ಲೋಕಯ್ಯ ದೇವಾಡಿಗ ಕೋಪೇರ್ಕೈನೆ,ಶ್ರೀ ಪ್ರಭಾಕರ ದೇವಾಡಿಗ ವಾಶಿ,ಶ್ರೀ ಸುರೇಶ್ ದೇವಾಡಿಗ ಸನ್ಪಾಡ,ಶ್ರೀ ದಯಾನಂದ ದೇವಾಡಿಗ ನೇರುಲ್ ಇವರುಗಳು ಮಂಡಲ ವಿಭಾಗಗಳಿಗೆ ಆಯ್ಕೆ ಆದರು.
Subscribe to:
Posts (Atom)
ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.
ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...
-
Miss Rashmi V Devadiga has been elected as UG division VICE PRESIDENT OF ABVP(Akhila Bharathiya Vidyarthi Parishad) of Mangalore universit...
-
ಸಾಹಿತ್ಯ ಸಂಸ್ಕøತಿ ಸಮಾಜ ಸೇವೆಯ ಮೂಲಕ ಜನಮನ ಗೆದ್ದ , ಯುಎಇಯ ದುಬಾೈಯಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದ, ದುಬಾೈ ಕರ್ನಾಟಕ ಸಂಘದ ಅಧ್...
-
ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್ದಾಸ್ರವರ ಕುರಿತಾದ ಕೃತಿ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉಡುಪಿಯ ಸುಹಾಸಂರವರು ಇಂದು ಬೆಳಿಗ್ಗೆ ಉಡುಪಿಯ ಕಿದಿಯೂರು ಹೊಟೇ...
















































